ಎಂದೂ, ಯಾರೂ ಕಂಡಿರದ
ಮಾಯಾಜಾಲವಿದು.....!!!
ಈ ಜೀವನ ಎಂಬುದು.
ಏನೂ ಹೊತ್ತಿ ಬರುವುದಿಲ್ಲ,
ಈ ಭೂಮಿಯ ಮೇಲೆ.
ಏನೂ ಹೊತ್ತಿ ಹೋಗುವುದಿಲ್ಲ
ಆಯಸ್ಸು ಮುಗಿದ ಮೇಲೆ.
ಬೇಡುವುದ ಬಿಡುವುದಿಲ್ಲ,
ಸಿಗುವವರೆಗೂ ನೆಮ್ಮದಿ ಇಲ್ಲ.!
ಕಾಡಿ ಬೇಡಿ ಪಡೆದರೂ,ಜೊತೆ
ಬಾಳುವುದು ಕಿಂಚಿತ್ತಷ್ಟೇ!
ಎಷ್ಟೇ ಎಚ್ಚರವಿದ್ದರು,
ಏನೇ ಕಷ್ಟಪಟ್ಟರೂ
ಸಂಭಾಲಿಸಲಾಗುವುದಿಲ್ಲ ಅದ್ದನ್ನ
ದೊರೆತ ಆ ಮುತ್ತನ್ನ.
ಮಣ್ಣಿನ ದೇಹವಿದು,
ಅಶಾಶ್ವತ ಅದು.
ನಾವೀ ಭೂಮಿಯ ಮೇಲಿರುವುದು
ಕೇವಲ ಮೂರೇ ದಿನವದು.
ಮಾಡುವುದು ಬೇಕಾದಷ್ಟಿದೆ,
ಜೀವನ ಅಷ್ಟೇ ಚಿಕ್ಕದಿದೆ.
ಏನಿದೆ ಇಲ್ಲಿನ ಆತಿಥ್ಯ.......
ನೀನು ಗಳಿಸುವೆ, ಅದೇ ಸತ್ಯ..
ನಿನಗೊಸ್ಕರವಲ್ಲಡಿದರು,
ನಿನ್ನ ಪ್ರೀತಿ ಪಾತ್ರರಿಗಾದರೂ,
ಅವರ ಸಂತೋಷಕ್ಕದರೂ,
ನೀನು ಜೀವಿಸಿರು.......
ಎಲ್ಲರಿಗು ಸಂತೋಷವ
ನೀ ಕೊಡು
ನಿನ್ನೀ ಭೂಮಿಯ ಯಾತ್ರವ
ಹಸನವನ್ನಾಗಿ ಮಾಡು.
ಪರರಿಗೆ ಉಪಯುಕ್ತವಾಗಿರು,
ನಗುಮುಖ ಎಲ್ಲರಲ್ಲೂ ಬೀರಿಸು,
ನಿನ್ನ ನೆನಪನ್ನು ಸದಾ ಉಳಿಸು,
ಆಗಲೇ ಸಾರ್ಥಕ ನಿನ್ನೆ ಬದುಕು..!!
ವರುಣ್ ವಿವೇಕ್ ಜೆ
indhina kaaladallu,,,,,,,,,,ninnantha yuva kannada abhimaani iruvudhu ,,,karnatakakke hemmeya vichara
ReplyDeleteನನ್ನ ತುಂಬು ಹೃದಯದ ನಮಸ್ಕಾರಗಳು ನಿನಗೆ ಶಿವ! :)
Delete